ಗಾಂಜಾ ಸೇವನೆ: ಇಬ್ಬರು ವಶಕ್ಕೆ

Update: 2021-10-17 16:31 GMT

ಮಣಿಪಾಲ, ಅ.17: ಮಣಿಪಾಲ ಪೊಲೀಸ್ ಠಾಣೆಗೆ ಅ.11ರಂದು ಭೇಟಿ ನೀಡಿದ ಮಣಿಪಾಲ ವಿದ್ಯಾನಗರ ನಿವಾಸಿ ಅರ್ಚಿತ್ ಸುರೇಶ್ (23) ಹಾಗೂ ಕೇರಳದ ನಿಝಾಮುದ್ದೀನ್ (23) ಎಂಬವರನ್ನು ಗಾಂಜಾ ಸೇವನೆಗೆ ಸಂಬಂಧಿಸಿ ದಂತೆ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News