ಯುವಕ ಆತ್ಮಹತ್ಯೆ
Update: 2021-10-18 16:04 GMT
ಕಾರ್ಕಳ, ಅ.18: ವೈಯಕ್ತಿಕ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡ ಕಾರ್ಕಳ ಪೆರ್ವಾಜೆ ಬೈಲುಮನೆಯ ಕಿಶೋರ್(26) ಎಂಬವರು ಅ.17ರಂದು ಸಂಜೆ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.