×
Ad

ಸಂತೋಷ ನಗರ ಬದ್ರಿಯಾ ಜುಮಾ ಮಸೀದಿ: ಪದಾಧಿಕಾರಿಗಳ ಆಯ್ಕೆ

Update: 2021-10-23 21:49 IST
ಹಬೀಬ್

ಉಡುಪಿ, ಅ.23: ಸಂತೋಷ ನಗರ ಬದ್ರಿಯಾ ಜುಮಾ ಮಸೀದಿ ಇದರ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಪುನರಾಯ್ಕೆಯಾಗಿದ್ದಾರೆ. ಇವರು ಉಡುಪಿ ನ್ಯಾಯಾಲಯದಲ್ಲಿ ನ್ಯಾಯವಾದಿಯಾಗಿ ಸೇವೆ ಸಲ್ಲುತ್ತಿದ್ದಾರೆ ಹಾಗೂ ಕೆಪಿಸಿಸಿಯ ಸಂಯೋಜಕರಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News