ಅನಧಿಕೃತ ಮರಳುಗಾರಿಕೆ: ದೂರು ನೀಡಲು ಸೂಚನೆ

Update: 2021-10-28 14:31 GMT

ಮಂಗಳೂರು : ಮಹಾನಗರ ಪಾಲಿಕೆ ಹಾಗೂ ಸಿಆರ್‌ಝೆಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಮರಳು ತೆಗೆಯುವುದು, ಸಾಗಾಣಿಕೆ, ದಾಸ್ತಾನು ಮಾಡುವುದು ಕಂಡು ಬಂದಲ್ಲಿ ಸಾರ್ವಜನಿಕರು ಮೊ.ಸಂ.: 914103634ಗೆ ದೂರು ನೀಡುವಂತೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News