×
Ad

ಆತ್ಮಹತ್ಯೆ

Update: 2021-11-08 21:52 IST

ಕೋಟ, ನ.8: ಜಾಗದ ವಿಚಾರದಲ್ಲಿ ಅಕ್ಕನೊಂದಿಗೆ ಗಲಾಟೆಯಾಗಿ ರುವುದರಿಂದ ಮನನೊಂದ ಕೆದೂರು ಗ್ರಾಮದ ಅರೆಕಲ್ಲುಮನೆ ನಿವಾಸಿ ಸೀತಾರಾಮ್ ಶೆಟ್ಟಿ ಎಂಬವರು ನ.7ರಂದು ಮಧ್ಯಾಹ್ನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News