ಪ್ರವಾದಿ ಬಗ್ಗೆ ಅವಹೇಳನಕಾರಿ ಪದ ಬಳಕೆ ವಿರೋಧಿಸಿ ಸುಳ್ಯ ಪೊಲೀಸ್ ಠಾಣೆಗೆ ದೂರು

Update: 2021-11-09 17:24 GMT

ಸುಳ್ಯ: ಪ್ರವಾದಿ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ ವ್ಯಕ್ತಿಯ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಒತ್ತಾಯಿಸಿ ಸುಳ್ಯ ತಾಲೂಕು ಮುಸ್ಲಿಂ ಒಕ್ಕೂಟ ವತಿಯಿಂದ ಸುಳ್ಯ ವೃತ್ತ ನಿರೀಕ್ಷಕ ನವೀನ್ ಚಂದ್ರ ಅವರಿಗೆ ಇಂದು ದೂರು ನೀಡಲಾಯಿತು.

ಈ ಸಂದರ್ಭ ಸಮಿತಿಯ ಸಂಚಾಲಕ ಇಕ್ಬಾಲ್ ಎಲಿಮಲೆ, ಸಹ ಸಂಚಾಲಕರಾದ ಕೆಎಸ್ ಉಮ್ಮರ್, ಮುಸ್ತಫಾ ಪೈಚಾರ್, ಸದಸ್ಯರುಗಳಾದ ಹಾಜಿ ಇಬ್ರಾಹಿಂ ಕತರ್, ಹಾಜಿ ಮುಸ್ತಪಾ ಜನತಾ, ಹಾಜಿ ಅಬ್ದುಲ್ ಸಮದ್ ಮೊಗರ್ಪಣೆ, ಶಾಫಿ ಬೆಳ್ಳಾರೆ, ಬಷೀರ್ ಪೈಚಾರ್, ಶರೀಫ್ ಕಂಠಿ, ರಶೀದ್ ಜಟ್ಟಿಪಳ್ಳ, ಎ ಕೆ ಹಸೈನಾರ್ ಕಲ್ಲುಗುಂಡಿ, ರಫೀಕ್ ಪಡು, ಅಕ್ಬರ್ ಕರಾವಳಿ, ಉವೈಸ್ ಲ್ಯಾಪ್ ಶಾಪ್, ಫೈಝಲ್ ಬೆಳ್ಳಾರೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News