​ಆತ್ಮಹತ್ಯೆ

Update: 2021-11-20 14:56 GMT

ಕಾರ್ಕಳ, ನ.20: ಹೊಸ ಮನೆಗೆ ಮಾಡಿರುವ ಸಾಲ ಪಾವತಿಸದ ಚಿಂತೆಯಲ್ಲಿ ಹಾಗೂ ಮಧ್ಯಪಾನ ಮಾಡುವ ಚಟದಿಂದ ಮಾನಸಿಕವಾಗಿ ನೊಂದ ಮಿಯಾರು ನಿವಾಸಿ ಮಂಜುನಾಥ (43) ಎಂಬವರು ನ.18ರಂದು ಮಧ್ಯಾಹ್ನ ಮಿಯಾರು ಹೊಳೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News