ಎಸ್ ವೈಎಸ್ ತೊಕ್ಕೊಟು ವತಿಯಿಂದ ಬಡ ಕುಟುಂಬಕ್ಕೆ ನೆರವು
Update: 2021-11-20 15:30 GMT
ಉಳ್ಳಾಲ: ಎಸ್ ವೈಎಸ್ ತೊಕ್ಕೊಟು ಬ್ರಾಂಚ್ ಸಾಂತ್ವನ ವಿಭಾಗ ಆಶ್ರಯದಲ್ಲಿ ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ಅಸೆಯೢದ್ ಮೊಹಮ್ಮದ್ ಶರೀಫುಲ್ ಮದನಿ (ಖ.ಸಿ) ರವರ ಉರೂಸ್ ಪ್ರಚಾರ್ಥವಾಗಿ ಬಡ ಕುಟುಂಬಕ್ಕೆ ಆರ್ಥಿಕ ನೆರವು ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ಎಸ್ ವೈ ಎಸ್ ತೊಕ್ಕೊಟು ಬ್ರಾಂಚ್ ಕೋಶಾಧಿಕಾರಿ ಶಮೀರ್ ಪಿಲಾರ್, ಆರೀಫ್ ಪಿಲಾರ್ , ಬದುರುದ್ದೀನ್ ತೊಕ್ಕೊಟು ಮತ್ತಿತರರು ಉಪಸ್ಥಿತರಿದ್ದರು.