ಕೊಲ್ಲರಕೋಡಿ: ಶ್ರಮದಾನದ ಮೂಲಕ ರಸ್ತೆ ದುರಸ್ತಿ

Update: 2021-12-05 11:31 GMT

ಮಂಜನಾಡಿ, ಡಿ. 5: ಇತ್ತೀಚೆಗೆ ಸುರಿದ ಮಳೆಗೆ ಹದಗೆಟ್ಟ ನರಿಂಗಾನ ಗ್ರಾ.ಪಂ. ವ್ಯಾಪ್ತಿಯ ಕೊಲ್ಲರಕೋಡಿ ರಸ್ತೆಯನ್ನು ಕೊಲ್ಲರಕೋಡಿ ಯುವಕರು ರವಿವಾರ ಶ್ರಮದಾನದ ಮೂಲಕ ದುರಸ್ತಿಗೊಳಿಸಿದರು.

ಮುಸ್ತಫಾ ಪಿ.ಎಂ, ಸಲಾಂ ಎಂ.ಎಚ್, ಸಿದ್ದೀಕ್ ತಟ್ಲ, ಫಾರೂಕ್ ಮಲ್ಲಪಡ್ಪು, ಸಿದ್ದೀಕ್ ಮೋರ್ಲ, ನೌಫಲ್ ಎಂ.ಜಿ, ನಿಝಾಂ ಎಂ.ಬಿ ಶ್ರಮದಾನದಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News