ಯುವಕ ಆತ್ಮಹತ್ಯೆ

Update: 2021-12-06 16:28 GMT

ಕೋಟ, ಡಿ.6: ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಕೋಟತಟ್ಟು ಗ್ರಾಮದ ಒಳಮಾಡು ನಿವಾಸಿ ರಾಜು ಮರಕಾಲ ಎಂಬವರ ಮಗ ಗಣೇಶ(25) ಎಂಬವರು ಜೀವನದಲ್ಲಿ ಜಿಗುಪ್ಸೆ ಹೊಂದಿ ಡಿ.6ರಂದು ಬೆಳಗ್ಗೆ ಮನೆ ಕೋಣೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News