​ಯುವಕ ಆತ್ಮಹತ್ಯೆ

Update: 2021-12-15 15:29 GMT

ಶಂಕರನಾರಾಯಣ, ಡಿ.15: ವಿಪರೀತ ಮದ್ಯಸೇವನೆ ಚಟವನ್ನು ಹೊಂದಿದ್ದ 76 ಹಾಲಾಡಿ ಗ್ರಾಮದ ಜನತಾ ಕಾಲನಿಯ ಪ್ರಸನ್ನ ಶೆಟ್ಟಿ(30) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಡಿ.14 ರಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News