ಉಳ್ಳಾಲ : ಜ. 8ರಂದು ದಿನಸಿ ವಿತರಣಾ ಕಾರ್ಯಕ್ರಮ
Update: 2022-01-06 17:27 GMT
ಉಳ್ಳಾಲ : ಎಸ್ ವೈ ಎಸ್ ತೊಕ್ಕೋಟು ಬ್ರಾಂಚ್ ಇದರ ಆಶ್ರಯದಲ್ಲಿ ದಿನಸಿ ವಿತರಣಾ ಕಾರ್ಯಕ್ರಮವು ಜ. 8ರಂದು ಸಂಜೆ 5.30 ಗಂಟೆಗೆ ವಾದೀ ರೈಹಾನ್ ಪಿಲಾರ್ ನಲ್ಲಿ ಆರೀಫ್ ಪಿಲಾರ್ ರ ಅಧ್ಯಕ್ಷತೆ ಯಲ್ಲಿ ನಡೆಯಲಿದೆ.
ಸಮಾಜ ಸೇವಕ ಸಿನಾನ್ ಹುಸೈನ್ ದಿನಸಿ ವಿತರಣೆ ಮಾಡಲಿದ್ದಾರೆ ಎಂದು ಎಸ್ ವೈ ಎಸ್ ಸಾಂತ್ವನ ವಿಭಾಗದ ಸಂಚಾಲಕ ಬದುರುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.