ಉಳ್ಳಾಲ : ಜ. 8ರಂದು ದಿನಸಿ ವಿತರಣಾ ಕಾರ್ಯಕ್ರಮ

Update: 2022-01-06 17:27 GMT

ಉಳ್ಳಾಲ : ಎಸ್ ವೈ ಎಸ್ ತೊಕ್ಕೋಟು ಬ್ರಾಂಚ್ ಇದರ ಆಶ್ರಯದಲ್ಲಿ ದಿನಸಿ ವಿತರಣಾ ಕಾರ್ಯಕ್ರಮವು ಜ. 8ರಂದು ಸಂಜೆ  5.30 ಗಂಟೆಗೆ ವಾದೀ ರೈಹಾನ್ ಪಿಲಾರ್ ನಲ್ಲಿ ಆರೀಫ್ ಪಿಲಾರ್ ರ ಅಧ್ಯಕ್ಷತೆ ಯಲ್ಲಿ ನಡೆಯಲಿದೆ.

ಸಮಾಜ ಸೇವಕ  ಸಿನಾನ್ ಹುಸೈನ್ ದಿನಸಿ ವಿತರಣೆ ಮಾಡಲಿದ್ದಾರೆ  ಎಂದು  ಎಸ್ ವೈ ಎಸ್ ಸಾಂತ್ವನ ವಿಭಾಗದ ಸಂಚಾಲಕ  ಬದುರುದ್ದೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News