×
Ad

ನಾಪತ್ತೆ

Update: 2022-01-08 20:41 IST

ಬೈಂದೂರು, ಜ.8: ಮುರ್ಡೆಶ್ವರದಲ್ಲಿ ಪ್ರಥಮ ವರ್ಷದ ಮೆಕ್ಯಾನಿಕಲ್ ಡಿಪ್ಲೋಮಾ ಮುಗಿಸಿರುವ ಕಿರಿಮಂಜೇಶ್ವರ ಗ್ರಾಮದ ನಾಗೂರು ಹೊಸ್ಮನೆ ನಿವಾಸಿ ನಾಗರಾಜ ದೇವಾಡಿಗ(43) ಎಂಬವರು ಜ.4ರಂದು ಮನೆಯಿಂದ ನಾಗೂರು ಪೇಟೆಗೆಂದು ಹೇಳಿ ಹೋದವರು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News