ಮಹಿಳೆ ಆತ್ಮಹತ್ಯೆ
Update: 2022-04-06 21:40 IST
ಕುಂದಾಪುರ : ಅನಾರೋಗ್ಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ವಡೇರಹೋಬಳಿ ಗ್ರಾಮದ ಬಿಟಿಆರ್ ರಸ್ತೆಯ ನಿವಾಸಿ ನಾಗರತ್ನ(39) ಎಂಬವರು ಎ.5ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.