ರಿಧಂ ಕಲ್ಚರಲ್ ವಿಂಗ್ಸ್ ವತಿಯಿಂದ ಸ್ನೇಹ ಸೌಹಾರ್ದತೆಯ ಕಿಟ್ ವಿತರಣೆ

Update: 2022-04-16 17:01 GMT

ಮಂಜೇಶ್ವರ : ಕಲೆಯನ್ನೇ ನಂಬಿ ಬದುಕುವ ಆರ್ಥಿಕವಾಗಿ ಹಿಂದುಳಿದ ಕಲಾವಿದರಿಗೆ ಮಂಜೇಶ್ವರದ ರಿಧಂ ಕಲ್ಚರಲ್ ವಿಂಗ್ಸ್ ವತಿಯಿಂದ  ಸ್ನೇಹ ಸೌಹಾರ್ದತೆಯ ಪ್ರತೀಕವಾಗಿ ವಿಷು ಮತ್ತು ರಮಝಾನ್ ಹಬ್ಬದ ಕಿಟ್ ವಿತರಿಸಲಾಯಿತು.

ರಿಧಂ ತಂಡವು ಸಿದ್ದೀಕ್ ಮಂಜೇಶ್ವರ, ಶಿವಶಂಕರ್ ಕಟ್ಟೇಬಝಾರ್, ನಿತಿನ್ ಕನಿಲ, ಪ್ರವೀಣ್ ಪ್ರತಾಪನಗರ, ದೀಕ್ಷಾ ಶೆಟ್ಟಿ, ಅಶ್ರಫ್ ಬಿ.ಕೆ, ಶಿವಕುಮಾರ್ ಕೆ, ಅನ್ವಿತಾ ನಿತಿನ್ ಕನಿಲ, ಕಾರ್ತಿಕ್ ಲಾಲ್‌ಭಾಗ್, ಎನ್.ಕೆ.ಕುಲಾಲ್ ಬೇಕೂರು ಸಹಕಾರದಲ್ಲಿ ಕಿಟ್ ವಿತರಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News