ಯುವಕ ಆತ್ಮಹತ್ಯೆ

Update: 2022-05-15 16:19 GMT

ಬ್ರಹ್ಮಾವರ : ವಿಪರೀತ ಮದ್ಯಪಾನ ಸೇವನೆ ಚಟ ಹೊಂದಿದ್ದ ಕಾಡೂರು ಬೆಳ್ತಾಡಿಯ ಕೃಷ್ಣ ನಾಯ್ಕ ಎಂಬವರ ಮಗ ಮಂಜುನಾಥ ನಾಯ್ಕ (37) ಎಂಬವರು ಕುಡಿತಕ್ಕಾಗಿ ಮಾಡಲಾದ ಕೈಸಾಲದ ಚಿಂತೆಯಿಂದ ಜೀವನ ದಲ್ಲಿ ಜೀಗುಪ್ಸೆಗೊಂಡು ಮೇ 14ರಂದು ಮಧ್ಯಾಹ್ನ ವೇಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News