ಮಣಿಪಾಲ ಚರ್ಚಿನ ಮೇಲ್ಚಾವಣಿ ಕುಸಿತ

Update: 2022-07-02 15:48 GMT

ಮಣಿಪಾಲ : ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮಣಿಪಾಲ ಕ್ರೈಸ್ಟ್ ಚರ್ಚ್‌ನ ಮೇಲ್ಛಾವಣಿ ಕುಸಿದು ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ.

ಕೆಲವು ದಿನಗಳ ಹಿಂದೆ ಚರ್ಚಿನ ಮೇಲ್ಚಾವಣಿಯು ಗಾಳಿ ಮಳೆಗೆ ಹಾನಿ ಯಾಗಿರುವುದರಿಂದ ಶನಿವಾರ ಸಂಜೆಯ ಪ್ರಾರ್ಥನಾ ವಿಧಿಯನ್ನು ಪಕ್ಕದ ಶಾಲೆಯ ಆವರಣದಲ್ಲಿ ನಡೆಸಲಾಯಿತು ಎಂದು ಚರ್ಚಿನ ಸದಸ್ಯ ಪೌಲ್ ಡಿ. ಅಲ್ಮೇಡ ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News