ಬಾವಿಗೆ ಬಿದ್ದು ಮೃತ್ಯು

Update: 2022-08-17 16:06 GMT

ಹಿರಿಯಡ್ಕ: ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದ ಎಂಬವರು ಇತ್ತೀಚೆಗೆ ಮೃತಪಟ್ಟ ಮಗನ ಚಿಂತೆಯಲ್ಲಿ ಮಾನಸಿಕ ವಾಗಿ ಅಸ್ಥವ್ಯಸ್ಥರಾಗಿದ್ದ ರಮೇಶ್ ನಾಯ್ಕ(50) ಎಂಬವರ ಮೃತದೇಹವು ಆ.17ರಂದು ಬೆಳಗ್ಗೆ ಮನೆಯ ಬಾವಿಯಲ್ಲಿ ಪತ್ತೆಯಾಗಿದೆ.

ಆ.16ರಂದು ಅಡಿಕೆ ಮರಕ್ಕೆ ಮದ್ದು ಬಿಡಲು ಮನೆಯಿಂದ ಹೋದವರು ವಾಪಾಸ್ಸು ಮನೆಗೆ ಬಂದಿರಲಿಲ್ಲ. ಹುಡುಕಾಡಿದಾಗ ಇವರ ಮೃತದೇಹವು ಬಾವಿಯಲ್ಲಿ ಕಂಡುಬಂದಿದೆ ಇವರು ಮಗನ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆ ಗೊಂಡು ಮನೆಯ ಆವರಣ ಗೋಡೆ ಇಲ್ಲದ ಬಾವಿಗೆ ಹಾರಿ ಆತ್ಮಹತ್ಯೆ ಅಥವಾರ ನೀರು ಸೇದುವಾಗ ಕಾಲು ಜಾರಿ ಬಾವಿಗೆ ಬಿದ್ದು ಮೃತಪಟ್ಟಿರ ಬಹುದು ಎಂದು ಶಂಕಿಸಲಾಗಿದೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News