ಗಾಂಜಾ ಸೇವನೆ ಆರೋಪ: ಓರ್ವ ವಶಕ್ಕೆ

Update: 2022-08-20 16:00 GMT

ಗಂಗೊಳ್ಳಿ : ಗಾಂಜಾ ಸೇವನೆಗೆ ಸಂಬಂಧಿಸಿ ಆ.19ರಂದು ಸಂಜೆ ವೇಳೆ ತ್ರಾಸಿ ಹೊಸಪೇಟೆ ಬಳಿ ಬೀಚ್‌ನಲ್ಲಿ ಭಟ್ಕಳ ತೆಂಗಿನಗುಂಡಿ ನಿವಾಸಿ ದಿನೇಶ್ ಶನಿಯಾರ್ ನಾಯ್ಕ(32) ಎಂಬಾತನನ್ನು ಗಂಗೊಳ್ಳಿ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News