ಯುವಕ ನಾಪತ್ತೆ
Update: 2022-11-18 13:03 GMT
ಉಡುಪಿ, ನ.೧೮: ಕೊಪ್ಪಳ ಮೂಲದ ಪ್ರಸ್ತುತ ಬೀಡಿನಗುಡ್ಡೆ ಗುಂಡುಶೆಟ್ಟಿ ಕಂಪೌಂಡ್ ನಿವಾಸಿ ಮೇಘಪ್ಪ ಚವ್ಹಾಣ್ (46) ಎಂಬವರು ನ.15ರಂದು ಬೆಳಗ್ಗೆ ಕೆಲಸಕ್ಕೆಂದು ಹೋದವರು ಈವರೆಗೆ ವಾಪಾಸು ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.