×
Ad

ಹುಬ್ಬಳ್ಳಿ : ಗ್ಯಾಸ್ ಸೋರಿಕೆಯಿಂದ ಅಗ್ನಿ ಅವಘಢ; ನಾಲ್ವರಿಗೆ ಗಾಯ

Update: 2025-07-23 14:24 IST

 ಹುಬ್ಬಳ್ಳಿ: ಹಳೇಹುಬ್ಬಳ್ಳಿ ಚನ್ನಪೇಟೆಯಲ್ಲಿ ಸಿಲಿಂಡರ್ ಲೀಕ್ ಆಗಿ ನಾಲ್ವರು ಗಾಯಗೊಂಡಿರುವ ಘಟನೆ ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯ ಪಂಜಿ ಓಣಿಯ ಮನೆಯಲ್ಲಿ ನಡೆದಿದೆ‌.

ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದ್ದು, ಗಾಯಗೊಂಡ ತಂದೆ ಗುರುನಾಥ್ ಬಸವ (40) ಹಾಗೂ ಮಗ ವಿರಾಜ್ (8) ಇವರಿಗೆ ಕೆಎಂಸಿಆರ್ ಐನಲ್ಲಿ ಚಿಕಿತ್ಸೆ‌ನೀಡಲಾಗುತ್ತಿದೆ.

ಡಂಗ್ರುಬಾಯಿ ಬಸವ (25)ಹಾಗೂ ಅನಿಲ ಬಸವ (38) ಇವರನ್ನು ಸ್ಥಳೀಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News