×
Ad

ಬಂದರ್: ಇಂದಿರಾ ಸೇವಾ ಕೇಂದ್ರ ಉದ್ಘಾಟನೆ

Update: 2023-07-02 18:15 IST

ಮಂಗಳೂರು, ಜು.2: ನಗರದ ಬಂದರ್ ವಾರ್ಡಿನ ಜೆಎಂ ರೋಡಿನಲ್ಲಿ ಇಂದಿರಾ ಸೇವಾ ಕೇಂದ್ರದ ಉದ್ಘಾಟನೆಯು ನಡೆಯಿತು. ಮಾಜಿ ಶಾಸಕ ಜೆ.ಆರ್.ಲೋಬೊ ಸೇವಾ ಕೇಂದ್ರವನ್ನು ಉದ್ಘಾಟಿಸಿ ಸರಕಾರದ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು. ಈ ಸಂದರ್ಭ ಮೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಕಾರ್ಯಕ್ರಮವೂ ನಡೆಯಿತು.

ಕಾರ್ಯುಕ್ರಮದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜು, ಬ್ಲಾಕ್ ಅಧ್ಯಕ್ಷ ಪ್ರಕಾಶ್ ಸಾಲಿಯಾನ್, ಕಾರ್ಪೊರೇಟರ್‌ಗಳಾದ ಝೀನತ್ ಶಂಸುದ್ದೀನ್, ಲತೀಫ್ ಕಂದಕ್, ವಾರ್ಡ್ ಅಧ್ಯಕ್ಷ ಡಿಎಂ ಮುಸ್ತಫಾ, ಪಕ್ಷದ ಮುಖಂಡರಾದ ಶಂಸುದ್ದೀನ್, ಸಿಎಂ ಮುಸ್ತಫಾ, ಡಿಎಂ ಅಸ್ಲಂ, ಆರೀಫ್ ಬಾವಾ, ಟಿ.ಕೆ. ಸುಧೀರ್, ಭಾಸ್ಕರ್, ಶಾಂತಲಾ ಗಟ್ಟಿ, ಫಾರೂಕ್, ಮನ್ಸೂರ್, ಉಮ್ಮರ್, ಮುಸ್ತಫಾ ಕೋಟೆಕಣಿ ಮತ್ತಿತರರುಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News