×
Ad

ದೈವಜ್ಞ ಯುವಕ ಮಂಡಳಿ ವತಿಯಿಂದ ವಿದ್ಯಾರ್ಥಿ ವೇತನ ವಿತರಣೆ

Update: 2023-07-16 22:31 IST

ಮಂಗಳೂರು, ಜು.16: ದೈವಜ್ಞ ಯುವಕ ಮಂಡಳಿ ಮಂಗಳೂರು ಇದರ ವತಿಯಿಂದ ಸುಮಾರು 30 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಿ ಎನ್ ರವೀಂದ್ರ, ಕೆ ಸುಧಾಕರ್ ಶೇಟ್, ಬಿ.ಶ್ರೀಪಾದ ರಾಯ್ಕರ್, ಪುಷ್ಪ ಕೆ ಶೇಟ್, ಎಂ ಅಶೋಕ್ ಶೇಟ್ ಯುವಕ ಮಂಡಳಿ ಅಧ್ಯಕ್ಷ ಕೆ ಎನ್ ಮಂಜುನಾಥ್ ಶೆಟ್, ಕಾರ್ಯದರ್ಶಿ ವಿನೋದ್ ಶೇಟ್, ರೋಟರಿ ಕ್ಲಬ್ ಅಧ್ಯಕ್ಷ ರಾಜೇಶ್ ಶೆಟ್ಟಿ ಕಾರ್ಯದರ್ಶಿ ರವಿ ಜಲಾನ್ ಸಾಯಿ ರಾವ್, ಡಾ. ದೇವದಾಸ್ , ರಾಜೇಂದ್ರ ಕುಮಾರ್ ಶೇಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News