×
Ad

ಗಾಂಜಾ ಸೇವನೆ: ಮೂವರು ವಶಕ್ಕೆ

Update: 2023-06-25 20:58 IST

ಮಣಿಪಾಲ, ಜೂ.25: ಗಾಂಜಾ ಸೇವನೆ ಆರೋಪದಲ್ಲಿ ಮೂವರನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಣಿಪಾಲದ ಶೀಂಬ್ರಾ ರಸ್ತೆ ಬಳಿ ಉಡುಪಿಯ ಮುಹಮ್ಮದ್ ರಬೀಲ್ ರಝಾ(19) ಹಾಗೂ ನಿಟ್ಟೂರಿನ ಮುಹಮ್ಮದ್ ಝೈದ್(20) ಮತ್ತು ಮಾ.19ರಂದು ಮಣಿಪಾಲದ ವಿ.ಪಿ ನಗರದ ಬಳಿ ಶ್ರೇಯಸ್ ಗೌಡ(20) ಎಂಬವರನ್ನು ವಶಕ್ಕೆ ಪಡೆದು, ಮಣಿಪಾಲ ಆಸ್ಪತ್ರೆಯ ಪೋರೆನ್ಸಿಕ್ ವಿಭಾಗದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜೂ.24ರಂದು ಬಂದ ವರದಿಯಲ್ಲಿ ಇವರು ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News