×
Ad

ರಾಯಚೂರು | ಯರಗೇರಾ ಉಪ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಸಭೆ

Update: 2025-01-16 17:42 IST

ರಾಯಚೂರು : ತಾಲೂಕಿನ ಯರಗೇರಾ ಎಸ್ ಒ ಉಪ ಅಂಚೆ ಕಚೇರಿಯಲ್ಲಿ ಜನ ಸಂಪರ್ಕ ಸಭೆಯನ್ನು ಅಯೋಜಿಸಲಾಯಿತು.

ರಾಯಚೂರು ಅಂಚೆ ಕಚೇರಿ ಉಪ ವಿಭಾಗದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ,  ಯರಗೇರಾ ವಿಭಾಗದ ಎಸ್ ಪಿ ಎಂ ಶ್ಯಾಮ್ ಸುಂದರ್ ಅಧ್ಯಕ್ಷತೆ ವಹಿಸಿದ್ದರು. ಡಿಒಪಿಎಲ್ ಐ ಫಾರೂಕ್ ಹಾಗೂ ಐಪಿಪಿಬಿ ವಿನೋದ್, ಶಿವ್ ಪಾದ,‌ ರಾಜಕುಮಾರ ಅಂಚೆ ಮೇಲ್ವಿಚಾರಕರು, ಮಟಮಾರಿ ,ಗುಂಜಳ್ಳಿ ಜವಾಹರ್ ನಗರ ವಿಭಾಗದ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News