ಅಜೆಕಾರು | ಮಲಗಿದ್ದಲ್ಲಿಯೇ ವ್ಯಕ್ತಿ ಮೃತ್ಯು
Update: 2025-11-12 21:17 IST
ಸಾಂದರ್ಭಿಕ ಚಿತ್ರ
ಅಜೆಕಾರು, ನ.12: ಕಾಡುಹೊಳೆಯ ಜನಪ್ರಿಯಾ ರೈಸ್ ಮಿಲ್ ನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮರ್ಣೆ ಗ್ರಾಮದ ಗುಡ್ಡೆಯಂಗಡಿಯ ಸದಾನಂದ(30) ಎಂಬವರು ನ.11ರಂದು ರಾತ್ರಿ ಮನೆಯಲ್ಲಿ ಮಲಗಿದ್ದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.