×
Ad

ಸಿಎ ಪರೀಕ್ಷೆ: ಧನುಷಾ ಭಟ್ ಉತ್ತೀರ್ಣ

Update: 2024-12-30 18:45 IST

ಉಡುಪಿ: ಸಿಎ ಗುಜ್ಜ್ಜಾಡಿ ಪ್ರಭಾಕರ್ ನಾಯಕ್ ಮಾರ್ಗದರ್ಶನ ದಲ್ಲಿ ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ನಡೆಸಿದ ನವೆಂಬರ್ 2024ನೇ ಸಾಲಿನ ಸಿಎ ಅಂತಿಮ ಪರೀಕ್ಷೆಯಲ್ಲಿ ಉಡುಪಿ ಧನುಷಾ ಭಟ್ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.

ಇವರು ಉಡುಪಿ ತೆಂಕಪೇಟೆಯ ದೇವಾನಂದ ಭಟ್ ಮತ್ತು ದೀಪಿಕಾ ಭಟ್ ದಂಪತಿ ಪುತ್ರಿ. ಇವರು ಗುಜ್ಜಾದಿ ನಾಯಕ್ ಅಸೋಸಿಯೇಟ್ಸ್‌ನಲ್ಲಿ ಆರ್ಟಿಕಲ್ಶಿಪ್ ತರಬೇತಿ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News