×
Ad

ಸುರಪುರ | ಅಹಿಂದ ಘಟಕದ ಪದಾಧಿಕಾರಿಗಳ ನೇಮಕ

Update: 2025-11-17 21:21 IST

ಸುರಪುರ : ಸುರಪುರ ತಾಲೂಕು ಅಹಿಂದ ಘಟಕದ ಪದಾಧಿಕಾರಿಗಳನ್ನು ಪಟ್ಟಣದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ಮುಖಂಡರು ಸಭೆ ನಡೆಸಿ, ಆಯ್ಕೆಗೊಳಿಸಲಾಗಿದೆ. 

ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಮಲ್ಲಯ್ಯ ಕಮತಗಿ  ಹಾಗೂ ಅಹ್ಮದ್ ಪಠಾಣ್ ಮಾತನಾಡಿದರು.

ಸಭೆಯಲ್ಲಿ ಮುಖಂಡರಾದ ಚಂದಪ್ಪ ಯಾದವ್, ವೆಂಕಟೇಶ ಹೊಸಮನಿ, ಬಸವರಾಜ ಮಾಲಿಪಾಟೀಲ, ಮೌನೇಶ ದೇವಡಿ, ಯಂಕಪ್ಪ ಪರಾಶಿ, ಗುರಪ್ಪ ದೇವರಗೋನಾಲ ಸೇರಿದಂತೆ ಅನೇಕರು ಭಾಗವಹಿಸಿದ್ದರು. 

ತಾಲೂಕು ಘಟಕದ ಪದಾಧಿಕಾರಿಗಳು :

ಮಾನಪ್ಪ ಸೂಗೂರ (ಅಧ್ಯಕ್ಷ), ಶ್ರೀನಿವಾಸ ಪಾಟೀಲ್ (ಉಪಾಧ್ಯಕ್ಷ), ರಾಹುಲ್ ಹುಲಿಮನಿ (ಪ್ರ.ಕಾರ್ಯದರ್ಶಿ), ಮಡಿವಾಳಪ್ಪ ಬಿಜಾಸಪುರ, ನಿಂಗಣ್ಣ ಗೋನಾಲ,ಗುರಣ್ಣ ಸಾಹುಕಾರ (ಸಿದ್ದು), ವೆಂಕಣ್ಣ ಯಾದವ್ (ಕಾರ್ಯದರ್ಶಿಗಳು) ಹಾಗೂ ದಾವೂದ್ ಪಠಾಣ್ (ಖಜಾಂಚಿ) ಯಾಗಿ ನೇಮಕಗೊಳಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News