×
Ad

ಉಳ್ಳಾಲ ಪೇಟೆ ಮಸೀದಿಗೆ ಪದಾಧಿಕಾರಿಗಳ ಆಯ್ಕೆ

Update: 2023-10-19 22:55 IST

ಹಾಜಿ ಮೊಹಿದ್ದೀನ್ ಹಸನ್

ಉಳ್ಳಾಲ, ಅ.19: ರೆಹ್ಮಾನಿಯ ಜುಮಾ ಮಸೀದಿ ಪೇಟೆ ಇದರ ಮಹಾಸಭೆಯು ಇತ್ತೀಚೆಗೆ ಪೇಟೆ ಮಸೀದಿ ವಠಾರದಲ್ಲಿ ಅಧ್ಯಕ್ಷ ಹಾಜಿ ಮೊಹಿದ್ದಿನ್ ಹಸನ್ ಅಧ್ಯಕ್ಷತೆಯಲ್ಲಿ ನಡೆದು ನೂತನ ಆಡಳಿತ ಸಮಿತಿಯನ್ನು ರಚಿಸಲಾಯಿತು.

ಅಧ್ಯಕ್ಷರಾಗಿ ಹಾಜಿ ಮೊಹಿದ್ದಿನ್ ಹಸನ್ ನಾಲ್ಕನೇ ಬಾರಿಗೆ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ನಾಝಿರ್ ಬಸ್ತಿಪಡ್ಪು, ಪ್ರಧಾನ ಕಾರ್ಯದರ್ಶಿಯಾಗಿ ಮುಸ್ತಫಾ ಅಹ್ಮದ್, ಜೊತೆ ಕಾರ್ಯದರ್ಶಿಯಾಗಿ ತೌಸೀಫ್ ಹುಸೇನ್, ಲೆಕ್ಕ ಪರಿಶೋಧಕರಾಗಿ ಯು.ಬಿ ಯೂಸುಫ್ ಆಯ್ಕೆಯಾದರು.

ಆಡಳಿತ ಸಮಿತಿಯ ಸದಸ್ಯರಾಗಿ ಶರಾಫತ್ ಬಸ್ತಿಪಡ್ಪು, ಆಫ್ರಿದ್ ಕೊಟ್ಟಾರ, ಅಝೀಮ್ ಬಸ್ತಿಪಡ್ಪು, ಫಾರೂಕ್ ಬಸ್ತಿಪಡ್ಪು, ಇಸ್ಮಾಯಿಲ್ ಪುತ್ತುಬಾವ ಪೇಟೆ, ಶರೀಫ್ ಬಸ್ತಿಪಡ್ಪು, ಹನೀಫ್ ಕೊಟ್ಟಾರ, ಅಬ್ದುಲ್ಲಾ ಕೊಟ್ಟಾರ ಆಯ್ಕೆಯಾದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News