ಉಡುಪಿ; ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸುರೇಂದ್ರ ಅಡಿಗ ನಾಮಪತ್ರ

Update: 2016-01-22 19:00 GMT

ಉಡುಪಿ, ಜ.22: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಮರು ಆಯ್ಕೆ ಬಯಸಿ ನೀಲಾವರ ಸುರೇಂದ್ರ ಅಡಿಗ ಶುಕ್ರವಾರ ತನ್ನ ಬೆಂಬಲಿಗರೊಂದಿಗೆ ಉಡುಪಿ ಕಸಾಪ ಚುನಾವಣಾಧಿಕಾರಿಯಾಗಿರುವ ಉಡುಪಿ ತಹಶೀಲ್ದಾರ್ ಗುರುಪ್ರಸಾದ್‌ರಿಗೆ ನಾಮಪತ್ರವನ್ನು ಸಲ್ಲಿಸಿದರು.
ಈ ಸಂದರ್ಭ ಉಪೇಂದ್ರ ಸೋಮಯಾಜಿ, ಸೂರಾಲು ನಾರಾಯಣ ಮಡಿ, ಸುಬ್ರಹ್ಮಣ್ಯ ಬಾಸ್ರಿ, ವೇಣುಗೋಪಾಲ ಶೆಟ್ಟಿ, ನಾರಾಯಣ ಖಾರ್ವಿ ಕುಂದಾಪುರ, ಸುದರ್ಶನ ಶೆಟ್ಟಿ ಮಂದಾರ್ತಿ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News