“ನಮ್ಮ ಮಹಲ್ಲ್- ಜಮಾಅತ್” ವಿಷಯದ ಕುರಿತು ಚರ್ಚಾ ಕೂಟ ನಾಳೆ ಬೆಳಿಗ್ಗೆ 9ಗಂಟೆಗೆ

Update: 2016-02-14 05:37 GMT

ನಾಳೆ ಬೆಳಿಗ್ಗೆ 9ಗಂಟೆಗೆ ನಡೆಯಲಿರುವ “ನಮ್ಮ ಮಹಲ್ಲ್- ಜಮಾಅತ್”ವಿಷಯದ ಕುರಿತು ಚರ್ಚಾ ಕೂಟವು ಕೋಟಪುರಂ ಅಬ್ದುಲ್ಲಾ ಮಾಸ್ಟರ್, ಡಾ. ಝುಭೈರ್ ಹುದವಿ ಚೇಗನ್ನೂರ್, ಅಬೂಬಕ್ಕರ್ ಫೈಝಿ ಮಲಯಮ್ಮರವರ ನೇತೃತ್ವದಲ್ಲಿ ನಡೆಯಲಿದೆ ಸಯ್ಯದ್ ಬಶೀರಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ರವರ ಉಧ್ಘಾಟನೆಯ ಬಳಿಕ “ನಮ್ಮ ಆಚಾರಗಳೆಂಬ”ವಿಷಯದಲ್ಲಿ ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಙಳ್ ಮಝಹಬ್ ಎಂಬ ವಿಷಯದಲ್ಲಿ ಎಂ ಟಿ ಅಬ್ದುಲ್ಲಾ ಮುಸ್ಲಿಯಾರ್,ಮಹಲ್ಲ್ ಶಕ್ತೀಕರಣ ರೂಪುರೇಷೆ ಎಂಬ ವಿಷಯದಲ್ಲಿ ಯು ಶಾಫಿ ಹಾಜಿ ಚೆಮ್ಮಾಡ್, ಆತ್ಮ ಸಂಸ್ಕರಣೆಯ ದಾರಿ ಎಂಬ ವಿಷಯದಲ್ಲಿ ಸಲಾಂ ಬಾಖವಿ ದುಭೈ ಉಪನ್ಯಾಸ ನೀಡಲಿದ್ದಾರೆ.ವಿಶಿಷ್ಟಾಧಿತಿಯಾಗಿ  ಇಂಬಿಚ್ಚಿ ಕೋಯ ತಙಳ್ ಪಾಲಕ್ಕಾಡ್, ಉಸ್ತಾದ್ ಅಬ್ದುಲ್ಲಾ ಫೈಝಿ(ನಾಯಿಬ್ ಖಾಝಿ ಕೊಡಗು)

ಡಾ ಎಂ ಕೆ ಮುನೀರ್(ಕೇರಳ ರಾಜ್ಯದ ಸಮಾಜ ಕಲ್ಯಾಣ ಮಂತ್ರಿ) ಮಞಳಂ ಕುಝಿ ಅಲಿ(ಕೇರಳ ರಾಜ್ಯದ ನಗರಾಭಿವೃಧ್ಧಿ ಸಚಿವ) ಲತೀಫ್ ಹಾಜಿ ತೋಡಾರ್ ಮುಂತಾದವರು ಭಾಗವಹಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News