ಮೂಡುಬಿದಿರೆ :ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟ ಉದ್ಘಾಟನೆ

Update: 2016-02-13 17:00 GMT

ಮೂಡುಬಿದಿರೆ : ಶ್ರೀ ಮಹಾವೀರ ಕಾಲೇಜಿನ ಸುವರ್ಣ ಮಹೊತ್ಸವದಂಗವಾಗಿ ಎಂ.ಕೆ ಅನಂತರಾಜ್  ದೈ.ಶಿಕ್ಷಣ.ಕಾಲೇಜು ಮತ್ತು ವಿದ್ಯಾರ್ಥಿ ಸಂಘದ ವತಿಯಿಂದ ಶನಿವಾರ ರಾತ್ರಿ  "ಎಸ್ .ಎಮ್ . ಸಿ.ಗೋಲ್ಡನ ಜ್ಯುಬಿಲಿ ಟ್ರೋಫಿಗಾಗಿ ಶನಿವಾರ ರಾತ್ರಿ ನಡೆದ ರಾಷ್ಟ್ರ ಮಟ್ಟದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟವನ್ನು ಅಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ ಮೋಹನ ಅಳ್ವ ಉದ್ಘಾಟಿಸಿ ಕ್ರೀಡೆಯನ್ನು ಪ್ಯಾಶನ್  ಅಗಿ ತೆಗೆದುಕೊಳ್ಲದೆ ಬದ್ಧತೆಯಿಂದ ಅಡುವ ಮೂಡುವ ಮೂಲಕ. ಕ್ರೀಡಾಭಿಮಾನವನ್ನುಮಜಮ ಬೆಳೆಸಿಕೊಳ್ಳಿ ಎಂದರು.ಕ್ರೀಡಾ ಸಚಿವ ಕೆ.ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಕೊಲಿನ್ ಓ ರೊಡ್ರಿಗಸ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟು ದೀಪಕ್ ಶೆಟ್ಟಿಯನ್ನು ಸನ್ಮಾನಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News