ಕರ್ಣಾಟಕ ಬ್ಯಾಂಕ್‌ನ 719ನೆ ಶಾಖೆ ಉದ್ಘಾಟನೆ

Update: 2016-03-10 18:59 GMT

ಬೆಂಗಳೂರು: ಆಂಧ್ರಹಳ್ಳಿಯಲ್ಲಿ ಪ್ರಾರಂಭವಾದ ಕರ್ಣಾಟಕ ಬ್ಯಾಂಕ್‌ನ 719ನೆ ಶಾಖೆಯನ್ನು ಖ್ಯಾತ ಚಲನಚಿತ್ರ ನಿರ್ದೇಶಕ ಹಾಗೂ ಲೇಖಕ ನಾಗತಿಹಳ್ಳಿ ಚಂದ್ರಶೇಖರ್ ಉದ್ಘಾಟಿಸಿದರು. ಈ ಸಂದರ್ಭ ಸಿಇಒ ಪಿ. ಜಯರಾಮ ಭಟ್, ಉಪಪ್ರಧಾನ ವ್ಯವಸ್ಥಾಪಕರಾದ ಗೋಕುಲದಾಸ್ ಪೈ, ಭಾಸ್ಕರ ಹಾಲಂಬಿ ಎಚ್.ಆರ್, ಬೆಂಗಳೂರು ಕ್ಷೇತ್ರದ ಉಪಪ್ರಧಾನ ವ್ಯವಸ್ಥಾಪಕ ರಾಜ್‌ಕುಮಾರ್ ಪಿ.ಎಚ್. ಹಾಗೂ ಶಾಖಾ ಮುಖ್ಯಸ್ಥ ಅಮರನಾಥ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News