ಇಂದು ಪಂಪ್ವೆಲ್ನಲ್ಲಿ ಎ.ಪಿ.ಉಸ್ತಾದರಿಂದ ಜುಮಾ ಖುತ್ಬಾ
Update: 2016-04-15 06:34 GMT
ಮಂಗಳೂರು, ಎ.14: ಅಖಿಲ ಭಾರತ ಸುನ್ನಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಎ.15ರಂದು ಮಂಗಳೂರಿನ ಪಂಪ್ವೆಲ್ ಮಸ್ಜಿದ್ ತಖ್ವಾದಲ್ಲಿ ಜುಮಾ ಖುತ್ಬಾ ಹಾಗೂ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಪಂಪ್ವೆಲ್ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಹಾಜಿ ಬಿ.ಎಂ.ಮುಮ್ತಾಝ್ ಅಲಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.