ಆತ್ಮಹತ್ಯೆ

Update: 2016-04-17 18:45 GMT

ಹಿರಿಯಡ್ಕ, ಎ.17: ವಿಪರೀತ ಮದ್ಯ ಸೇವನೆಯ ಚಟ ಹೊಂದಿದ್ದ ಉಪೇಂದ್ರ ನಾಯಕ್ ಎಂಬವರ ಪುತ್ರ ಪ್ರೇಮಾನಂದ (32) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.15ರಂದು ರಾತ್ರಿ ವೇಳೆ ಬೆಳ್ಳಾರಪಾಡಿ ಗ್ರಾಮದ ಸುತ್ತುಬಲ್ಲೆ ಎಂಬಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News