ಇಂದಿನ ಕಾರ್ಯಕ್ರಮ

Update: 2016-05-03 19:05 GMT

ಪೇಜಾವರ ಶ್ರೀ ಪಂಚಮ ಪರ್ಯಾಯ: ಉಡುಪಿ ಶ್ರೀಕೃಷ್ಣ ಮಠದಲ್ಲಿ ಸಂಜೆ 5:45ಕ್ಕೆ ಧಾರ್ಮಿಕ ಉಪನ್ಯಾಸ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರಿಂದ ಬಳಿಕ ಪೇಜಾವರ ಶ್ರೀಯಿಂದ ಅನುಗ್ರಹ ಸಂದೇಶ. 7ರಿಂದ ರಾಜಾಂಗಣದಲ್ಲಿ ಸುಂಕದಕಟ್ಟೆ ಮೇಳದ ಕಲಾವಿದರಿಂದ ತುಳು ಯಕ್ಷಗಾನ ‘ಪಾಪಣ್ಣ ವಿಜಯ ಗುಣಸುಂದರಿ’, 7ಕ್ಕೆ ಅಖಂಡ ಸಪ್ತೋತ್ಸವ, ಸುವರ್ಣ ರಥೋತ್ಸವ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News