ಸಾದ್ವಿ ಪ್ರಜ್ಞಾ ಸಿಂಗ್ಗೆ ಜಾಮೀನು ನಿರಾಕರಣೆ
Update: 2016-06-28 16:00 IST
ಹೊಸದಿಲ್ಲಿ, ಜೂ.28: ಮಲೇಗಾಂವ್ 2008ರ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ಗೆ ಎನ್ಐಎ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.
ಹೊಸದಿಲ್ಲಿ, ಜೂ.28: ಮಲೇಗಾಂವ್ 2008ರ ಸ್ಫೋಟ ಪ್ರಕರಣದ ಆರೋಪಿ ಸಾಧ್ವಿ ಪ್ರಜ್ಞಾ ಸಿಂಗ್ಗೆ ಎನ್ಐಎ ನ್ಯಾಯಾಲಯ ಇಂದು ಜಾಮೀನು ನಿರಾಕರಿಸಿದೆ.