ಗಣೇಶ ವಿಸರ್ಜನೆ: ಸೂಚನೆ

Update: 2016-09-07 18:38 GMT

ಉಡುಪಿ, ಸೆ.7: ಕೆರೆಗಳಲ್ಲಿ ಹಾಗೂ ಇತರ ಯಾವುದೇ ಜಲಮೂಲ ಗಳಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್‌ನಿಂದ ತಯಾರಿಸಲ್ಪಟ್ಟ, ಬಣ್ಣಲೇಪಿತ ವಿಗ್ರಹಗಳ ವಿಸರ್ಜನೆಯನ್ನು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಲ ಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆಯನ್ವಯ ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News