×
Ad

ಜಮ್ಮುವಿನಲ್ಲಿ ಪಾಕ್ ದಾಳಿಗೆ ಇಬ್ಬರು ಯೋಧರು ಬಲಿ

Update: 2016-11-06 11:31 IST

ಶ್ರೀನಗರ, ನ.6: ಜಮ್ಮು ಮತ್ತು ಕಾಶ್ಮೀರದ ಪೂಂಚ್‌  ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿರುವ ಗಡಿ ನಿಯಂತ್ರಣಾ ರೇಖೆ ಬಳಿ ಪಾಕ್‌ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಮುಂದುವರಿದಿದ್ದು, ಭಾರತದ ಇಬ್ಬರು ಯೋಧರು ಬಲಿಯಾಗಿದ್ದಾರೆ. 
ಪಾಕಿಸ್ತಾನದ ಸೇನೆ ಭಾರತದ ನಾಗರಿಕರು ಮತ್ತು  ಬಿಎಸ್‌ಎಫ್‌ ನ ಐದು ಪೋಸ್ಟ್ ಗಳನ್ನು  ಗುರಿಯಾಗರಿಸಿ ದಾಳಿ ನಡೆಸುತ್ತಿದ್ದು, ಭಾರತದ ಯೋಧರು ಪ್ರತಿಯಾಗಿ ನಡೆಸುತ್ತಿದ್ದಾರೆ. ಗುಂಡಿನ ಚಕಮಕಿ ಮುಂದುವರಿದಿದೆ.  
ಪಾಕ್‌ ಸೈನಿಕರು  ಗಡಿನಿಯಂತ್ರಣ ರೇಖೆ ಬಳಿ ಕದನ ವಿರಾಮ ಉಲ್ಲಂಘನೆ ಮಾಡಿ ದಾಳಿ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News