ಮಕ್ಕಳ ರಾಷ್ಟ್ರೀಯ ವಿಜ್ಞಾನ ಮಾದರಿ ಸ್ಪರ್ಧೆ :ರಾಷ್ಟ್ರಮಟ್ಟಕ್ಕೆಆಯ್ಕೆ

Update: 2016-12-09 18:36 GMT

ಬೆಳ್ತಂಗಡಿ, ಡಿ.9 : ಸುಧಾನ ವಸತಿ ಶಾಲೆ,ಪುತ್ತೂರು ನಲ್ಲಿರಾಜ್ಯ ಮಟ್ಟದ ಮಕ್ಕಳರಾಷ್ಡ್ರೀಯ ವಿಜ್ಞಾನ ಮಾದರಿ ಸ್ಪರ್ಧೆಯು ಜರುಗಿತು.

ಗ್ರಾಮಾಂತರ ಹಿರಿಯ ವಿಭಾಗದ ಸ್ಪರ್ಧೆಯಲ್ಲಿ ಭಾಗವಹಿಸಿದ  ಶ್ರೀ.ಧ.ಮಂ.ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳಾದ ಪೂರ್ಣಿಮ ಹಾಗೂ ತಂಡದವರಾದ ಅಶ್ವಿನ್ ಹೆಬ್ಬಾರ್, ಅನಿಕೇತನ್, ಅರ್ಪಿತ್ ಹಾಗೂ ಪ್ರತೀಕ್ ಇವರು 'ಅಣಬೆ ತಯಾರಿಕೆ' ಎಂಬ ವಿಷಯದಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಇವರಿಗೆ  ಮುಖ್ಯ ಶಿಕ್ಷಕಿ ಪರಿಮಳ ಅವರ ಮಾರ್ಗದರ್ಶನದಲ್ಲಿ ರಮ್ಯಾ.ಕೆ.ಯನ್ ಮತ್ತು ಚೇತನಾಶೆಣೈ ತರಬೇ  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News