ಇಂದು ಸಂತಾಪ ಸಭೆ

Update: 2016-12-13 18:34 GMT

ಮಂಗಳೂರು, ಡಿ.13: ಇತ್ತೀಚೆಗೆ ನಿಧನರಾದ ಕವಿ, ಬರಹಗಾರ, ಛಾಯಾಚಿತ್ರಗಾರ ಮತ್ತು ಪತ್ರಕರ್ತ ದಿವಂಗತ ‘ಅಹ್ಮದ್ ಅನ್ವರ್-ಒಂದು ನೆನಪು’ ಸಾರ್ವಜನಿಕ ಸಂತಾಪ ಸಭೆ ಆಯೋಜಿಸಲಾಗಿದೆ. ಮುಸ್ಲಿಮ್ ಲೇಖಕರ ಸಂಘವು ಹಮ್ಮಿಕೊಂಡಿರುವ ಈ ಸಂತಾಪ ಸಭೆಯು ನಗರದ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಜೆ 6:30ಕ್ಕೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News