94ಸಿ ಅರ್ಜಿ ಸಲ್ಲಿಕೆಗೆ ಅವದಿ ವಿಸ್ತರಣೆ

Update: 2017-01-08 18:56 GMT

ಮಂಗಳೂರು, ಜ.8: ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಜಮೀನಿನಲ್ಲಿ ವಾಸ್ತವ್ಯದ ಮನೆ ಕಟ್ಟಿಕೊಂಡು ವಾಸಿಸುವವರಿಗೆ 94ಸಿ ಯಡಿ ಅರ್ಜಿ ಸಲ್ಲಿಸುವ ಅವಯನ್ನು ೆ.20ರವರೆಗೆ ವಿಸ್ತರಿಸಲಾಗಿದೆ.

ಅಟಲ್‌ಜೀ ಜನಸ್ನೇಹಿ ಕೇಂದ್ರಗಳಲ್ಲಿ ಅರ್ಜಿ ಸ್ವೀಕರಿಸಲು ಎಲ್ಲ ತಹಶೀಲ್ದಾರ್ ಹಾಗೂ ನಾಡಕಚೇರಿ ಉಪತಹಶೀಲ್ದಾರ್‌ಗಳಿಗೆ ಸೂಚಿಸಲಾಗಿದ್ದು, ಜಿಲ್ಲೆಯ ಎಲ್ಲ ಗ್ರಾಮಾಂತರ ಪ್ರದೇಶದಲ್ಲಿ ಸರಕಾರಿ ಜಮೀನಿನಲ್ಲಿ 2012ರ ಜ.1ಕ್ಕಿಂತ ಮುಂಚಿತವಾಗಿ ಮನೆ ಕಟ್ಟಿಕೊಂಡು ವಾಸಿಸುತ್ತಿರುವ ಅರ್ಹ ಲಾನುಭವಿಗಳು ಸಕ್ರಮಕ್ಕಾಗಿ ಈವರೆಗೂ ಅರ್ಜಿ ಸಲ್ಲಿಸದಿದ್ದಲ್ಲಿ ೆ.20ರೊಳಗೆ ಅಗತ್ಯ ದಾಖಲೆಯೊಂದಿಗೆ ಸಂಬಂಧಪಟ್ಟ ನಾಡಕಚೇರಿಯಲ್ಲಿ ಅರ್ಜಿ ಸಲ್ಲಿಸಲು ಜಿಲ್ಲಾಕಾರಿ ಕಚೇರಿಯ ಪ್ರಕಟನೆ ತಿಳಿಸಿದೆ.

ಅಲ್ಪಾವ ಟೆಂಡರ್ ಪ್ರಕಟನೆ

ಮಂಗಳೂರು, ಜ.8: ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-2) ಮಂಗಳೂರು ಕಚೇರಿ, ಮಾಹಿತಿ ಕೇಂದ್ರ ಕಟ್ಟಡ, ನೆಲಮಹಡಿ, ಬಂದರು, ಮಂಗಳೂರು ಇವರ ಕಚೇರಿಯಿಂದ ತಾಲೂಕಿನ ಪರಿಶಿಷ್ಟ ಜಾತಿ ಮೀನುಗಾರರಿಗೆ ೈಬರ್ ಗ್ಲಾಸ್, ಪಾತಿ ದೋಣಿ ಸರಬರಾಜು ಮಾಡುವ ಸಲುವಾಗಿ ಅಲ್ಪಾವ ಟೆಂಡರ್ ಅಹ್ವಾನಿಸಲಾಗಿದೆ.

ಇಎಂಡಿ ಮೊತ್ತ 25,000 ರೂ. ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ.:0824-2421680 ಅನ್ನು ಸಂಪರ್ಕಿಸಲು ಮೀನುಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News