×
Ad

ಗಂಗಾಸಾಗರ್‌ ನಲ್ಲಿ ಕಾಲ್ತುಳಿತಕ್ಕೆ 6 ಬಲಿ

Update: 2017-01-15 19:24 IST

ಕೋಲ್ಕತಾ , ಜ.15: ಪಶ್ಚಿಮ ಬಂಗಾಳದ ಗಂಗಾಸಾಗರ್‌ ನಲ್ಲಿ ಸಂಕ್ರಾತಿ ಹಬ್ಬದ ವೇಳೆ ಸಂಭವಿಸಿದ ಕಾಲ್ತುಳಿತಕ್ಕೆ 6 ಮಂದಿ ಬಲಿಯಾಗಿದ್ದಾರೆ. 16ಮಂದಿ ಗಾಯಗೊಂಡಿದ್ದಾರೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News