ಮಾನವ ಸರಪಳಿ ಯಶಸ್ಸಿಗೆ ಕರೆ

Update: 2017-01-25 18:43 GMT

 ಮಂಗಳೂರು, ಜ.25: ಎಸ್ಕೆಎಸ್ಸೆಸ್ಸ್ೆ ಕೇಂದ್ರ ಸಮಿತಿಯ ನೇತೃತ್ವದಲ್ಲಿ ಜ.26ರಂದು ರಿಪಬ್ಲಿಕ್ ಡೇ ಪ್ರಯುಕ್ತ ಜಿಲ್ಲಾ ಕೇಂದ್ರಗಳಲ್ಲಿ ಮಾನವ ಸರಪಳಿ ಕಾರ್ಯಕ್ರಮ ಹಾಗೂ ರ್ಯಾಲಿ ನಡೆಯಲಿದೆ.

ದ.ಕ. ಜಿಲ್ಲೆಯ ಕಾರ್ಯಕ್ರಮವು ಉಪ್ಪಿನಂಗಡಿಯಲ್ಲಿ ಸಂಜೆ 3 ಗಂಟೆಗೆ ನಡೆಯಲಿದ್ದು, ಇದನ್ನು ಯಶಸ್ವಿಗೊಳಿಸಲು ಸುನ್ನಿ ಸಂದೇಶದ ಕೆ.ಎಸ್. ಹೈದರ್ ದಾರಿಮಿ, ಕೆ. ಎಲ್. ಉಮರ್ ದಾರಿಮಿ, ಕುಕ್ಕಿಲ ದಾರಿಮಿ, ಮುಸ್ತಾ ೈಝಿ, ಸಿದ್ದೀಕ್ ೈಝಿ, ನೌಶಾದ್ ಹಾಜಿ, ಮಜೀದ್ ಹಾಜಿ, ಎಂ.ಎ. ಅಬ್ದುಲ್ಲಾ ಹಾಜಿ ಕರೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News