ಬಾವಿಯಲ್ಲಿ ಮೃತದೇಹ ಪತ್ತೆ
Update: 2017-02-14 18:39 GMT
ಕಾರ್ಕಳ, ೆ.14: ನಲ್ಲೂರು ಗ್ರಾಮದ ಗಾಂನಗರ ಎಂಬಲ್ಲಿ ಗೇರುಬೀಜ ್ಯಾಕ್ಟರಿ ಸಮೀಪದ ತೋಟದ ಬಾವಿ ಯಲ್ಲಿ ಅಪರಿಚಿತ ಗಂಡಸಿನ ಮೃತದೇಹ ಸೋಮವಾರ ಸಂಜೆ ಪತ್ತೆಯಾಗಿದೆ.
ಮೃತದೇಹವು ಕೊಳೆತ ಸ್ಥಿತಿಯಲ್ಲಿದ್ದು, ಈ ವ್ಯಕ್ತಿ ವಾರದ ಹಿಂದೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.