ನ್ಯಾಯಬೆಲೆ ಅಂಗಡಿಯೊಂದರಲ್ಲಿ ಅಗ್ನಿ ದುರಂತ; 14 ಸಜೀವ ದಹನ

Update: 2017-04-21 14:08 GMT

ಚಿಂದ್ವಾಡ್, ಎ.21:ಮಧ್ಯಪ್ರದೇಶದ ಚಿಂದ್ವಾಡ್ ಜಿಲ್ಲೆಯ ಹರಿಇ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿಯೊಂದರಲ್ಲಿ  ಅಗ್ನಿ ದುರಂತ ಸಂಭವಿಸಿದ ಪರಿಣಾಮವಾಗಿ  ಹದಿನಾಲ್ಕು ಮಂದಿ ಮೃತಪಟ್ಟು ,ನಾಲ್ವರು ಗಂಭೀರ ಗಾಯಗೊಂಡು ನಾಲ್ವರು ಆಸ್ಪತ್ರೆಗೆ ದಾಖಲಾದ ಘಟನೆ ಇಂದು ಸಂಜೆ ನಡೆದಿದೆ.

ನ್ಯಾಯಬೆಲೆ ಅಂಗಡಿಯೊಂದರಲ್ಲಿ ಸೀಮೆ ಎಣ್ಣೆ ವಿತರಿಸುವಾಗ ಈ ದುರಂತ ಸಂಭವಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News