ಮೇ 22ರಿಂದ ಆಧಾರ್ ನೋಂದಣಿ ಅಭಿಯಾನ

Update: 2017-05-19 18:34 GMT

ಮಂಗಳೂರು, ಮೇ 19: ಶಾಸಕ ಜೆ.ಆರ್.ಲೋಬೊ ನೇತೃತ್ವದಲ್ಲಿ ಮೇ 22 ಮತ್ತು 23ರಂದು ಕೊಟ್ಟಾರದ ಶ್ರೀಕೃಷ್ಣ ಜ್ಞಾನೋದಯ ಭಜನಾ ಮಂದಿರ ಹಾಗೂ ಮೇ 24, 25ರಂದು ಬಿಜೈಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ಹಿ.ಪ್ರಾ. ಶಾಲೆಯಲ್ಲಿ ಆಧಾರ್ ನೋಂದಣಿ ಅಭಿಯಾನ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News