ಗೃಹರಕ್ಷಕರಿಗೆ ತರಬೇತಿ ಶಿಬಿರ

Update: 2017-05-24 18:40 GMT

ಮಂಗಳೂರು, ಮೇ 24: ಪ್ರಸಕ್ತ ಸಾಲಿನಲ್ಲಿ ದ.ಕ. ಜಿಲ್ಲೆಯಲ್ಲಿ ೂತನವಾಗಿ ನೋಂದಾಯಿಸಲ್ಪಟ್ಟ ಗೃಹರಕ್ಷಕರಿಗೆ ಮೂಲ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮೇ 25ರಂದುಅಪರಾಹ್ನ 4ಕ್ಕೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಲಿದೆ. 

ಮೇಯರ್ ಕವಿತಾ ಸನಿಲ್, ಉಡುಪಿ ಜಿಲ್ಲಾ ಕಮಾಂಡೆಂಟ್ ಪ್ರಶಾಂತ್ ಶೆಟ್ಟಿ, ಗೃಹರಕ್ಷಕದಳದ ಉಪ ಕಮಾಂಡೆಂಟ್ ರಮೇಶ್ ಮತ್ತು ಸೆಕೆಂಡ್ ಇನ್ ಕಮಾಂಡ್ ಮುಹಮ್ಮದ್ ಇಸ್ಮಾಯೀಲ್ ಭಾಗವಹಿಸಲಿದ್ದಾರೆ ಎಂದು ಪ್ರಕಟನೆೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News