ಜೂ.16ರ ಪೆಟ್ರೋಲ್ ಬಂಕ್‌ಗಳ ಮುಷ್ಕರ ರದ್ದು

Update: 2017-06-14 16:50 GMT

ಹೊಸದಿಲ್ಲಿ,ಜೂ.14: ತೈಲ ಬೆಲೆಗಳ ದೈನಂದಿನ ಪರಿಷ್ಕರಣೆಯನ್ನು ವಿರೋಧಿಸಿ ಜೂ.16ರ ಉದ್ದೇಶಿತ ಮುಷ್ಕರವನ್ನು ಹಿಂದೆಗೆದುಕೊಳ್ಳಲು ಪೆಟ್ರೋಲ್ ಪಂಪ್‌ಗಳ ಮಾಲಿಕರು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜೂ.16ರಿಂದ ತಾವು ಇಂಧನವನ್ನು ಖರೀದಿಸುವುದಿಲ್ಲ ಎಂದು ಪೆಟ್ರೋಲ್ ಪಂಪ್‌ಗಳ ಮಾಲಿಕರು ರವಿವಾರ ಘೋಷಿಸಿದ್ದರು.

ಪ್ರತಿದಿನ ತೈಲಬೆಲೆಗಳ ಪರಿಷ್ಕರಣೆ ನಿಗದಿತ ದಿನಾಂಕದಿಂದಲೇ ಆರಂಭಗೊಳ್ಳಲಿದೆ ಎಂದು ತೈಲಸಚಿವ ಧರ್ಮೇದ್ರ ಪ್ರಧಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News