ನಿವೃತ್ತ ಖಜಾನಾಧಿಕಾರಿಗೆ ಬೀಳ್ಕೂಡುಗೆ

Update: 2017-08-08 12:59 GMT

ಉಡುಪಿ, ಆ.8: ಖಜಾನೆ ಇಲಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತ ರಾದ ಕುಂದಾಪುರ ಉಪ ಖಜಾನೆಯ ಪ್ರಥಮ ದರ್ಜೆ ಸಹಾಯಕ ಎನ್. ದಾಮೋದರ ಅವರನ್ನು ಇತ್ತೀಚೆಗೆ ಆತ್ಮೀಯವಾಗಿ ಬೀಳ್ಕೂಡಲಾಯಿತು.

ಉಡುಪಿ ಜಿಲ್ಲಾ ಖಜಾನೆಯ ಉಪನಿರ್ದೇಶಕ ಮಾಧವ ಹೆಗ್ಡೆ ಶುಭ ಹಾರೈಸಿ ದರು. ಸಹಾಯಕ ನಿರ್ದೇಶಕ ಪ್ರವೀಣ್, ಖಜಾನೆ ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಜಯಲಕ್ಷ್ಮಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಮುಖ್ಯ ಲೆಕ್ಕಿಗ ರೂಪಾ ಸ್ವಾಗತಿಸಿದರು. ಶಿಲ್ಪಾಶೆಟ್ಟಿ ವಂದಿಸಿದರು. ರೇವತಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News